Latest News

ಕನ್ನಡ ವಿಭಾಗ – ಕನ್ನಡ ಸಂಘ
ಎ.ಡಿ.ಬಿ.ಪ್ರಥಮ ದರ್ಜೆ ಕಾಲೇಜು, ಹರಪನಹಳ್ಳಿ
“ಜಾನಪದ ಅರಿವು”-ಕಾರ್ಯಕ್ರಮ
ವಿಶೇಷ ಉಪನ್ಯಾಸ

3ಕನ್ನಡ    4ಕನ್ನಡ 
6ಕನ್ನಡ   2ಕನ್ನಡ.jpg

 

ಕನ್ನಡ 5

ದಿನಾಂಕ: ೦೪/೦೭/೨೦೨೨ ರಂದು ಕನ್ನಡ ಸಂಘ ಹಾಗು ಕನ್ನಡ ವಿಭಾಗದ ವತಿಯಿಂದ ಜಾನಪದ ಅರಿವು ಜಾಗೃತಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಾನಪದ ರಂಗಭೂಮಿಯ ಬಗ್ಗೆ ರಂಗ ತರಬೇತು ನಿರ್ದೇಶಕರಾದ ಶ್ರೀ.ಬಿ.ಪರುಶುರಾಮ್ ಇವರು ವಿಶೇಷ ಉಪನ್ಯಾಸ ನೀಡಿದರು. ಜನಪದರು ಕನಿಷ್ಟ ನಾಗರೀಕತೆ ಸೌಲಭ್ಯ ಹೊಂದಿದ ಸಂಸ್ಕುçತಿ ಮೈಗೂಡಿಸಿಕೊಂಡವರಾಗಿರುತ್ತಾರೆ. ಓದಿನಿಂದ ಪದವಿ ಪಡೆಯಬಹುದು. ಜನಪದ ಕಲಾ ಪ್ರಕಾರಗಳನ್ನು ಮೈಗೂಡಿಸಿಕೊಂಡರೆ ಆತ್ಮತೃಪ್ತಿ, ಆರೋಗ್ಯ, ಹೆಸರು, ಘನತೆ ಪ್ರಾಪ್ತವಾಗುತ್ತದೆ ಎಂದರು. ಈ ಮೂಲಕ ನಾಡಿನ ಜನಪದ ಸಂಸ್ಕುçತಿ ಬೆಳಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು.
ವೇದಿಕೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಡಿ.ತಿಪ್ಪೇಸ್ವಾಮಿ, ಐ.ಕ್ಯೂ.ಎ.ಸಿ ಸಂಯೋಜಕರಾದ ಶ್ರೀಮತಿ.ಆಶಾರವರು ಪ್ರಾಧ್ಯಾಪಕರಾದ ಪ್ರೊ.ಜಿ.ಉಮೇಶ್, ಎಸ್.ಆನಂದ ಹಾಗೂ ಡಾ.ಎ.ಎಂ.ರಾಜಶೇಖರಯ್ಯ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಎಸ್.ಎಮ್.ಸಿದ್ದಲಿಂಗಮೂರ್ತಿ ಯವರು ವಹಿಸಿದ್ದರು. ಜಾನಪದ ತರಬೇತಿಗೊಂಡ ಇಬ್ಬರು ವಿದ್ಯಾರ್ಥಿನಿಯರು ಯಕ್ಷಗಾನ ನೃತ್ಯಪ್ರದರ್ಶನ ಮಾಡಿದರು.

685939

Your IP: 44.201.94.1
2024-03-29 14:39

Contact Address

ADB First grade college Harapanahalli
Vijayanagara Dist
   
(08398) 295005
   
08398 295005
   
This email address is being protected from spambots. You need JavaScript enabled to view it.

 

Log in

Login to your account

Username *
Password *
Remember Me
Designed By Adya Technologies Adya-Technologies