ವೀ.ವಿ.ಸಂಘ, ಬಳ್ಳಾರಿ
ಎ.ಡಿ.ಬಿ. ಪ್ರಥಮ ದರ್ಜೆ ಕಾಲೇಜು, ಹರಪನಹಳ್ಳಿ
ರಾಷ್ಟ್ರೀಯ ಯುವ ದಿನ – 12/01/2021
ದಿನಾಂಕ: 12-01-2021 ರಂದು ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ಜಿ.ಬಿ.ನಾಗನಗೌಡ, ಮುಖ್ಯಸ್ಥರು ಇಂಗ್ಲೀಷ ವಿಭಾಗ, ಇವರು “ದೇಶದ ಏಳಿಗೆಯಲ್ಲಿ ಯುವಕರ ಪಾತ್ರ” ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರು ವಹಿಸಿದ್ದು, ಎನ್.ಎಸ್.ಎಸ್. ಅಧಿಕಾರಿಗಳು, ಐ.ಕ್ಯೂ.ಎ.ಸಿ. ಸಂಯೋಜಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಗವಹಿಸಿದ್ದರು.